Telegram Join Telegram

ಚಿಂತೆ ಮತ್ತು ನಿಶ್ಚಿಂತೆ | chinte mattu nischinte : ಮಾನಸಿಕ ಒತ್ತಡದಿಂದ ಮುಕ್ತಿ ಪಡೆದು ನೆಮ್ಮದಿಯ ಜೀವನ ರೂಪಿಸಿಕೊಳ್ಳುವುದು ಹೇಗೆ?

chinte mattu nischinte

ಬರೆದವರು: ರಾಮಕೃಷ್ಣ ಹೆಬ್ಬಾರ್, ಸುರತ್ಕಲ್ ಚಿಂತೆ ಮತ್ತು ನಿಶ್ಚಿಂತೆ | chinte mattu nischinte ಮನುಷ್ಯನ ಮನಸ್ಸು ತುಂಬಾ ಚಂಚಲ! ಚಿಂತೆ ಮನುಷ್ಯನ ದೇಹ ಮತ್ತು ಮನಸ್ಸು – ಈ ಎರಡನ್ನೂ ಹಾಳು ಮಾಡುವುದು. ಚಿಂತೆಗೆ ಕಾರಣಗಳೇನು? ಎಂದರೆ ಉತ್ತರಿಸಲು ಸುಲಭ ಸಾಧ್ಯವಲ್ಲ! ಆರ್ಥಿಕ ತೊಂದರೆ, ನಿರುದ್ಯೋಗ, ಭವಿಷ್ಯದ ಬಗ್ಗೆ ಗೊಂದಲ, ಹೀಗೆ ಹತ್ತಾರು ಕಾರಣಗಳೂ ಇವೆ! ಭಾರತೀಯರಲ್ಲಿ ಆಧ್ಯಾತ್ಮಿಕ ಗುಣಗಳೇ ಹೆಚ್ಚು! ಹೀಗಿರಲು ಐಷಾರಾಮವೇ ಜೀವನ ಎಂದಾಗಬಾರದು. ಸುಖ, ದುಃಖ ಎಂಬುದು ಬದುಕಿನಲ್ಲಿ ಹಗಲು ರಾತ್ರಿ …

Read more

ಕಾಲದ ಕನ್ನಡಿ (Kaalada kannadi): ಯುಗಗಳ ಪಯಣದಲ್ಲಿ ಸಮಯದ ಪರಿಕಲ್ಪನೆ ಮತ್ತು ಪೌರಾಣಿಕ ಹಿನ್ನೆಲೆ

Kaalada kannadi - ಸಮಯದ ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆ

ಕಾಲದ ಕನ್ನಡಿ (Kaalada kannadi): ಯುಗಗಳ ಪಯಣದಲ್ಲಿ ಸಮಯದ ಪರಿಕಲ್ಪನೆ ಮತ್ತು ಪೌರಾಣಿಕ ಹಿನ್ನೆಲೆ ಸಮಯದ ಪಯಣ ಮತ್ತು ಪೌರಾಣಿಕ ಹಿನ್ನೆಲೆ ಕಾಲದ ಕನ್ನಡಿ (Kaalada kannadi): ಸಮಯ ಅಥವಾ ‘ಕಾಲ’ ಎಂಬುದು ಪ್ರಕೃತಿಯ ಅತಿ ದೊಡ್ಡ ಶಕ್ತಿ. ಅದು ಯಾರಿಗಾಗಿಯೂ ಕಾಯುವುದಿಲ್ಲ, ಯಾರ ಅಧೀನದಲ್ಲೂ ಇರುವುದಿಲ್ಲ. ಹಿಂದಿನ ಕಾಲದ ಸರಳ ಜೀವನದಿಂದ ಹಿಡಿದು ಇಂದಿನ ವೇಗದ ಡಿಜಿಟಲ್ ಯುಗದವರೆಗೆ ಸಮಯದ ಬಳಕೆ ಹೇಗೆ ರೂಪಾಂತರಗೊಂಡಿದೆ ಹಾಗೂ ನಮ್ಮ ಪುರಾಣಗಳಲ್ಲಿ ಕಾಲಕ್ಕೆ ನೀಡಿರುವ ಸ್ಥಾನವೇನು ಎಂಬುದರ ನೋಟ …

Read more