ಚಿಂತೆ ಮತ್ತು ನಿಶ್ಚಿಂತೆ | chinte mattu nischinte : ಮಾನಸಿಕ ಒತ್ತಡದಿಂದ ಮುಕ್ತಿ ಪಡೆದು ನೆಮ್ಮದಿಯ ಜೀವನ ರೂಪಿಸಿಕೊಳ್ಳುವುದು ಹೇಗೆ?
ಬರೆದವರು: ರಾಮಕೃಷ್ಣ ಹೆಬ್ಬಾರ್, ಸುರತ್ಕಲ್ ಚಿಂತೆ ಮತ್ತು ನಿಶ್ಚಿಂತೆ | chinte mattu nischinte ಮನುಷ್ಯನ ಮನಸ್ಸು ತುಂಬಾ ಚಂಚಲ! ಚಿಂತೆ ಮನುಷ್ಯನ ದೇಹ ಮತ್ತು ಮನಸ್ಸು – ಈ ಎರಡನ್ನೂ ಹಾಳು ಮಾಡುವುದು. ಚಿಂತೆಗೆ ಕಾರಣಗಳೇನು? ಎಂದರೆ ಉತ್ತರಿಸಲು ಸುಲಭ ಸಾಧ್ಯವಲ್ಲ! ಆರ್ಥಿಕ ತೊಂದರೆ, ನಿರುದ್ಯೋಗ, ಭವಿಷ್ಯದ ಬಗ್ಗೆ ಗೊಂದಲ, ಹೀಗೆ ಹತ್ತಾರು ಕಾರಣಗಳೂ ಇವೆ! ಭಾರತೀಯರಲ್ಲಿ ಆಧ್ಯಾತ್ಮಿಕ ಗುಣಗಳೇ ಹೆಚ್ಚು! ಹೀಗಿರಲು ಐಷಾರಾಮವೇ ಜೀವನ ಎಂದಾಗಬಾರದು. ಸುಖ, ದುಃಖ ಎಂಬುದು ಬದುಕಿನಲ್ಲಿ ಹಗಲು ರಾತ್ರಿ …